ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲಿ ಮುದ್ದು ಕೃಷ್ಣ ಸ್ಪರ್ಧೆ

ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 108 ವರ್ಷದ ಅಷ್ಟೋತ್ತರ ಶತ ಸಂಭ್ರಮ ಮೊಸರುಕುಡಿಕೆ ಉತ್ಸವದ ಅಂಗವಂಗಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಷ್ಟಮಿಯ ದಿನ ಮುದ್ದು ಕೃಷ್ಣ ವೇಷ ಸ್ಪರ್ಧೆ ಗೋಪಾಲ ಕೃಷ್ಣನ ಸಾನಿಧ್ಯದಲ್ಲಿ ಅಷ್ಟಮಿಯ ದಿನ ನಡೆಯಲಿದೆ 26/ 8/24 ರಂದು 9.30 ಗಂಟೆಗೆ ಸ್ಪರ್ಧೆ ಪ್ರಾರಂಭವಾಗಲಿದೆ , *ಸ್ಪರ್ಧಾ ವಿಭಾಗಗಳು*

1ರಿಂದ 2 ವರ್ಷ. : ಗರಿಷ್ಠ ಸಮಯ 1 ನಿಮಿಷ.
2ರಿಂದ 5 ವರ್ಷ. : ಗರಿಷ್ಠ ಸಮಯ 1.30 ನಿಮಿಷ.
5 ರಿಂದ 8ವರ್ಷ. :ಗರಿಷ್ಠ ಸಮಯ 2 ನಿಮಿಷ.

ವಿಶೇಷ ಸೂಚನೆ :
1.ಜನನ ಪ್ರಮಾಣ ಪತ್ರ ಕಡ್ಡಾಯ. 2. ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಆಗಸ್ಟ್ 24 2024
3. ಸ್ಪರ್ಧಿಸುವ ಮಕ್ಕಳು 26 ಆಗಸ್ಟ್ ರಂದು ಮುಂಜಾನೆ 9:00 ಗಂಟೆಯ ಒಳಗೆ ಹಾಜರಿರಬೇಕು.

ವಿವರಗಳಿಗೆ ಸಂಪರ್ಕಿಸಿ : +91 98801 72497, +91 77606 38885 , +91 81973 69102

ADVRTISEMENT