Subscriber Content

Add content here that will only be visible to your subscribers.

ಮೂಡುಬಿದಿರೆ ಕನ್ನಡ ಭವನದೆದುರು ಜಲ್ಲಿಯಿಂದ ರಸ್ತೆ ಅಪಾಯಕಾರಿ, ಎರಡು ಬೈಕುಗಳು ಸ್ಲಿಪ್!

ಮೂಡುಬಿದಿರೆಯ ಕನ್ನಡ ಭವನದ ಎದುರಿನ ರಸ್ತೆಯ ಚರಂಡಿ ನವೀಕರಣಕ್ಕಾಗಿ ಅಲ್ಲಿ ಜಲ್ಲಿ ತಂದು ಹಾಕಲಾಗಿದೆ. ಇದು ಪ್ರಗತಿಪರ ಹೆಜ್ಜೆಯಾಗಿದೆಯಾದರೂ, ಅಲ್ಲಿ ಹಾಕಿದ ಜಲ್ಲಿ ರಸ್ತೆಗೆ ಹರಿದಿದ್ದು, ವಾಹನ ಸವಾರರಿಗೆ ಅಪಾಯವನ್ನುಂಟುಮಾಡುತ್ತಿದೆ.

ಈ ಕಾರಣದಿಂದಾಗಿ, ಈಗಾಗಲೇ ಇಬ್ಬರು ಬೈಕ್ ಸವಾರರು ತಮ್ಮ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಬಿದ್ದು ಸಣ್ಣ ಪುಟ್ಟ ಗಾಯಗಳನ್ನು ಅನುಭವಿಸಿದ್ದಾರೆ. ಇಂತಹ ಅಪಾಯವನ್ನು ತಡೆಯಲು ಸಂಬಂಧಪಟ್ಟವರು ಶೀಘ್ರದಲ್ಲಿ ಜಲ್ಲಿಯನ್ನು ಸರಿಯಾಗಿ ಬದಿಗಿಟ್ಟು, ರಸ್ತೆ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅತಿ ಅವಶ್ಯಕವಾಗಿದೆ.

ADVRTISEMENT

Leave a Reply

Your email address will not be published. Required fields are marked *